samachara

samachara

@info51413

Events

6

News

195

Claps

13

ರಾಜ್ಯ ಬಜೆಟ್ 2018-19

ಸಿಎಂ ಸಿದ್ದರಾಮಯ್ಯ ತಮ್ಮ ಸರಕಾರದ ಆಡಳಿತದ ಅವಧಿಯ ಕೊನೆಯ ಹಾಗೂ ಐದನೇ ಬಜೆಟ್ ಇಂದು ಮಂಡಿಸಲಿದ್ದಾರೆ. ಈ ಮೂಲಕ ಅವರು ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು(13ನೇ) ಬಜೆಟ್ ಮಂಡಿಸಿದ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಲಿದ್ದಾರೆ. ಬಜೆಟ್ ಎಂಬುದು ರಾಜ್ಯದ ಮುಂದಿನ ಒಂದು ವರ್ಷದ ಆಯವ್ಯಯ ಪತ್ರ. 365 ದಿನಗಳಲ್ಲಿ ಜನರ ನಿರ್ದಿಷ್ಟ ಆಶೋತ್ತರಗಳನ್ನು ಈಡೇರಿಸಲು ಜನರೇ ಆಯ್ಕೆ ಮಾಡಿದ ಸರಕಾರ ಮಂಡಿಸುವ ಲೆಕ್ಕಪತ್ರ.

ಜೇಟ್ಲಿ ಬಜೆಟ್: 2018-19

ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು 2018-19ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಇದು ಸತತವಾಗಿ ಅವರು ಮಂಡಿಸುತ್ತಿರುವ 5 ನೇ ಬಜೆಟ್ ಬಜೆಟ್‌. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಕೂಡ ಇದಾಗಿದೆ.

LIVE: ಗುಜರಾತ್ ಗದ್ದುಗೆ ಯಾರ ಪಾಲಿಗೆ?

ಸಿದ್ದು '12ನೇ ಮುಂಗಡ ಪತ್ರ'- 2017-18

ದೇಶದಲ್ಲಿ 'ಆರ್ಥಿಕ ತುರ್ತು ಪರಿಸ್ಥಿತಿ'ಯಂತಹ ವಾತಾವರಣವನ್ನು ಸೃಷ್ಟಿಸಿದ್ದ 'ಅನಾಣ್ಯೀಕರಣ' ಪ್ರಕ್ರಿಯೆ ನಡೆದ ನಂತರ ಸಿದ್ದರಾಮಯ್ಯ ಮಂಡಿಸುತ್ತಿರುವ ಮೊದಲ ಬಜೆಟ್ ಇದು. ಸಂಪ್ರದಾಯಕ್ಕೆ ವಿರುದ್ಧವಾಗಿ ಏಪ್ರಿಲ್ 1ರಂದೇ ಕೇಂದ್ರ ಸರಕಾರ ಬಜೆಟ್ ಘೋಷಣೆ ಮಾಡಿ ಮುಗಿಸಿದೆ. ಆದರೆ, ಸಿಎಂ ಸಿದ್ದರಾಮಯ್ಯ ಸಂಪ್ರದಾಯಂತೆಯೇ ಆರ್ಥಿಕ ವರ್ಷದ ಕೊನೆಯ ತಿಂಗಳ ಮಧ್ಯದಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಅವರದ್ದೇ ಆದ ಹಿನ್ನೆಲೆಗಳ ಕಾರಣಕ್ಕೆ ಅವರು ಮಂಡಿಸುತ್ತಿರುವ 'ಕರ್ನಾಟಕ ರಾಜ್ಯ ಆಯವ್ಯಯ- 2017-18' ಕುತೂಹಲಕ್ಕೆ ಕಾರಣವಾಗಿದೆ. ಆದಾಯ ಕುಸಿತ ಕಂಡಿರುವ ಈ ಹೊತ್ತಿನಲ್ಲಿ, ವಿರೋಧ ಪಕ್ಷಗಳು ಪಕ್ಷ ಬೆಳೆಸುವ ನಿಟ್ಟಿನಲ್ಲಿ ಬ್ಯುಸಿ ಆಗಿರುವ ಈ ಸಂದರ್ಭದಲ್ಲಿ, ಅದಕ್ಕಿಂತ ಹೆಚ್ಚಾಗಿ ದೊಡ್ಡ ಸಂಖ್ಯೆ ಪ್ರಜ್ಞಾವಂತ ಜನ 'ಬಜೆಟ್‌'ನಿಂದ ವಿಮುಖವಾಗಿರುವ ಈ ದಿನಗಳಲ್ಲಿ ಮಂಡಿಸುವ ಆಯವ್ಯಯ ಭವಿಷ್ಯವನ್ನು ಹೇಗೆ ನಿರ್ಧರಿಸುತ್ತದೆ ಎಂಬುದನ್ನು ಈ ಬಜೆಟ್ ಸುಳಿವು ನೀಡಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ 'ಬಜೆಟ್' ವಿಸಿಟ್ ಒಂದಷ್ಟು ಮಾಹಿತಿಯನ್ನು ನೀಡುತ್ತಿದೆ. ಓದುಗರಿಗೆ ಸ್ವಾಗತ...

'ಯಾರಿಗೆ ಗದ್ದುಗೆ'?

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ- 2017

'ಪಂಚಮತ' ಫಲಿತಾಂಶ

ಪಂಚ ರಾಜ್ಯಗಳಾದ ಪಂಜಾಬ್, ಉತ್ತರ ಪ್ರದೇಶ, ಮಣಿಪುರ, ಗೋವಾ, ಉತ್ತರಾಖಂಡ್ ಚುನಾವಣೆಯ ನೇರ ಫಲಿತಾಂಶ.